ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಹೊರವಲಯದಲ್ಲಿರುವ ಕಿಚ್ಚುಗುತ್ತಿ ಮಾರಮ್ಮ ದೇವಿ ಆ ಊರವರ ಇಷ್ಟದೈವ. ಆದರೆ ಆ ಒಂದು ದಿನ ದೇವಿಯ ಪ್ರಸಾದಕ್ಕೆ ಕಿಡಿಗೇಡಿಗಳು ವಿಷ ಬೆರೆಸಿ ಭಕ್ತರಿಗೆ ನೀಡಿದ್ದರಿಂದ ಆದ ಪ್ರಮಾದ ಇವತ್ತಿಗೂ ಯಾರೂ ಮರೆಯುವಂತಿಲ್ಲ. ಈ ಒಂದು ಭೀಕರ ಘಟನೆಗೆ ಇಂದು, ಅಂದರೆ ಡಿಸೆಂಬರ್ 14ಕ್ಕೆ ಒಂದು ವರ್ಷ.<br /><br />Today December 14, it is one year for the Sulwadi temple tragedy case,
